Thursday, July 14, 2011

ಪೋಸ್ಕೊ ಕಂಪನಿಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಗದಗದಲ್ಲಿ ಕರವೇಯ ಪ್ರತಿಭಟನೆ ಜಾಥಾ

ಪೋಸ್ಕೊ ಕಂಪನಿಗಾಗಿ ರಾಜ್ಯ ಸರ್ಕಾರವೇ ಮುಂದೆ ನಿಂತು ಗದಗ ಜಿಲ್ಲೆಯ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಡೆಯಲು ನಮ್ಮ ವೇದಿಕೆ ವತಿಯಿಂದ ಜುಲೈ ೧೩ ರಂದು ಸಾವಿರಾರು ಜನ ಕರವೇ ಕಾರ್ಯಕರ್ತರು ಗದಗದಲ್ಲಿ ಪ್ರತಿಭಟನೆ ಜಾಥಾವನ್ನು ನಡೆಸಿದೆವು. ನಮ್ಮ ಜಾಥಾಕ್ಕೆ ಸ್ಥಳೀಯ ಮುಖಂಡರು ಮತ್ತು ಮಠಾಧೀಶರೂ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಇದೇ ವಿಷಯವಾಗಿ, ಕಳೆದ ಸೋಮವಾರ (ಜುಲೈ ೧೧ ರಂದು) ಬೆಂಗಳೂರಿನಲ್ಲಿ ರಾಜಭವನಕ್ಕೆ ಕಾಲ್ನಡಿಗೆ ಜಾಥಾ ಮಾಡುವ ಮೂಲಕ ನಮ್ಮ ಪ್ರತಿಭಟನೆಯನ್ನು ಆರಂಭಿಸಿದ್ದೆವು.

ಪ್ರತಿಭಟನೆ ಜಾಥಾ ಕುರಿತು ಪ್ರತ್ರಿಕಾ ವರದಿಗಳನ್ನು ಕೆಳಗೆ ನೋಡಿ: