Saturday, January 19, 2008

ರೈಲ್ವೆ ಯಲ್ಲಿ ಕನ್ನಡಿಗರಿಗೆ ಉದ್ಯೋಗ- ಅನಿರ್ದಿಷ್ಟ ಕಾಲದವರೆಗೆ ಧರಣಿ


ರೈಲ್ವೆಯಲ್ಲಿ ಕನ್ನಡಿಗರ ಹಕ್ಕಿಗಾಗಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ..ಕರವೇ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಬೇಕಾಗಿ ವಿನಂತಿ

Wednesday, January 16, 2008

ರೈಲ್ವೆ ನೇಮಕಾತಿ ಅನ್ಯಾಯ: ಕ.ರ.ವೇ. ಇಂದ, ಬೆಂಗಳೂರು ಏರ್ಪೋಟ್ ಮುತ್ತಿಗೆ ಹಾಗು ರಾಜಭವನದ ಮುತ್ತಿಗೆ

ಏರ್ಪೊರ್ಟ್ ಸೇರಿದಂತೆ ರಾಜಭವನದ ಮುತ್ತಿಗೆಯು ಇಂದು ಜರುಗಿತು. ಅದರ ಪತ್ರಿಕಾವರದಿ ಇಲ್ಲಿದೆ.