Tuesday, April 9, 2013

ಕನ್ನಡಿಗರನ್ನು ಮತ್ತು ರಾಜ್ಯಸರ್ಕಾರವನ್ನು ನಿಂದಿಸಿ ಹೇಳಿಕೆ ನೀಡಿದ ಮಹಾರಾಷ್ಟ್ರದ ಆರ್.ಆರ್. ಪಾಟೀಲ್ ವಿರುದ್ಧ ಪ್ರತಿಭಟನೆ

ಕನ್ನಡಿಗರನ್ನು ಮತ್ತು ಕರ್ನಾಟಕ ಸರ್ಕಾರವನ್ನು ನಿಂದಿಸುವಂತಹ ಹೇಳಿಕೆ ನೀಡಿದ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ವಿರುದ್ಧ, ಅವರ ಪ್ರತಿಕೃತಿ ಭೂತದಹನ ಮಾಡುವ ಮೂಲಕ ಬೆಂಗಳೂರಿನ ಮೈಸೂರು ವೃತ್ತದ ಬಳಿ ಇಂದು (ಏಪ್ರಿಲ್ ೯, ೨೦೧೩) ಪ್ರತಿಭಟನೆ ಮಾಡಿದೆವು.

ನಮ್ಮ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:


 ಉದಯವಾಣಿ ವರದಿ: 
 

ಸಂಜೆವಾಣಿ ವರದಿ:


ಈಸಂಜೆ ವರದಿ: