Monday, January 19, 2009

ಜಾಗೃತಿ ಸಮಾವೇಶದ ವರದಿಗಳು







Saturday, January 17, 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ವಿದ್ಯುಕ್ತ ಚಾಲನೆ

೧೭ ರ ಸಂಜೆ ಅರಮನೆ ಮೈದಾನದ, ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಾ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ದೀಪವನ್ನು ಬೆಳಗಿಸುವ ಮೂಲಕ ೨ ದಿನಗಳ "ವಿಶ್ವ ಕನ್ನಡಿಗರ ಜಾಗೃತಿ ಸಮ್ಮೇಳನ" ಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ರಾಜ್ಯದ ನಾನ ಕಡೆಗಳಿಂದ ಬಂದಿದ್ದ ಹೆಸರಾಂತ ಜನಪದ ಕಲಾವಿದರು ಜಾನಪದ ಹಾಡುಗಳು,ದಾಸರ ಪದಗಳು, ವಚನಗಳನ್ನು ಹಾಡಿದರು ಹಾಗು ಚಲನಚಿತ್ರ ನಟರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.






Thursday, January 15, 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಆಹ್ವಾನ ಪತ್ರಿಕೆ

ವಿಚಾರ ಸಂಕಿರಣ:






















ಜನಪದೋತ್ಸವ:

























ಸಮಾರೋಪ ಸಮಾರಂಭ

Sunday, January 11, 2009

Sunday, January 4, 2009

ಕನ್ನಡ ಕನ್ನಡಿಗರ ಬದುಕಿನ ಭಾಷೆ ಆಗಬೇಕು

ಕನ್ನಡಿಗನ ಬದುಕು ಕರ್ನಾಟಕದಲ್ಲಿ ಸಾಧ್ಯವಾಗ್ತಿಲ್ಲ, ಕನ್ನಡಿಗ ತನ್ನ ಬದುಕಿಗಾಗಿ ಹೋರಾಡೋಸ್ಥಿತಿ ಬಂದಿದೆ ಅನ್ನುವ ಪ್ರಶ್ನೆಗೆ ಉತ್ತರಿಸುತ್ತ ಕನ್ನಡ ಬದುಕಿನ ಭಾಷೆಯಾಗಬೇಕು, ಅನ್ನ ಕೊಡುವ ಭಾಷೆ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಕ.ರ.ವೇ ಅಧ್ಯಕ್ಷರ ನುಡಿಯನ್ನು ಇಲ್ಲಿ ಕೇಳಿ.