Saturday, January 17, 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ವಿದ್ಯುಕ್ತ ಚಾಲನೆ

೧೭ ರ ಸಂಜೆ ಅರಮನೆ ಮೈದಾನದ, ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಾ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ದೀಪವನ್ನು ಬೆಳಗಿಸುವ ಮೂಲಕ ೨ ದಿನಗಳ "ವಿಶ್ವ ಕನ್ನಡಿಗರ ಜಾಗೃತಿ ಸಮ್ಮೇಳನ" ಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ರಾಜ್ಯದ ನಾನ ಕಡೆಗಳಿಂದ ಬಂದಿದ್ದ ಹೆಸರಾಂತ ಜನಪದ ಕಲಾವಿದರು ಜಾನಪದ ಹಾಡುಗಳು,ದಾಸರ ಪದಗಳು, ವಚನಗಳನ್ನು ಹಾಡಿದರು ಹಾಗು ಚಲನಚಿತ್ರ ನಟರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.