Saturday, March 30, 2013

ಎಸ್.ಬಿ.ಎಂ. ನೇಮಕಾತಿ - ಕಬಡ್ಡಿ ಕೋಟಾದಲ್ಲಿ ಕನ್ನಡಿಗರ ನೇಮಕಕ್ಕೆ ಆಗ್ರಹ

"ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಕಬಡ್ಡಿ ಕೋಟಾದಲ್ಲಿ ನಡೆಸುವ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದನ್ನು ವಿರೋಧಿಸಿ ನಾವು ನೆನ್ನೆ (ಮಾರ್ಚ್ ೩೦, ೨೦೧೩) ಬೆಂಗಳೂರು ವಿವಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದೆವು.

ನಮ್ಮ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ:

ಕನ್ನಡಪ್ರಭ ವರದಿ:


Wednesday, March 13, 2013

ಯು.ಪಿ.ಎಸ್.ಸಿ. ಪರೀಕ್ಷೆ ಕುರಿತ ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಪ್ರತಿಭಟನೆ

ಯು.ಪಿ.ಎಸ್.ಸಿ ಪರೀಕ್ಷೆಗಳ ಕುರಿತು ಬದಲಾಯಿಸಿದ ನಿಯಮಗಳಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಸರಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ನಾವು ಬೆಂಗಳೂರಿನ ರಾಜಭವನದ ಎದುರು ಇಂದು (೧೩ ಮಾರ್ಚ್ ೨೦೧೩) ಪ್ರತಿಭಟನೆ ನಡೆಸಿದೆವು. 

ನಮ್ಮ ಹೋರಾಟದ ಬಗ್ಗೆ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:


ಉದಯವಾಣಿ ವರದಿ:



 ವಿಜಯಕರ್ನಾಟಕ ವರದಿ:


ವಿಜಯವಾಣಿ ವರದಿ: