Wednesday, March 13, 2013

ಯು.ಪಿ.ಎಸ್.ಸಿ. ಪರೀಕ್ಷೆ ಕುರಿತ ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಪ್ರತಿಭಟನೆ

ಯು.ಪಿ.ಎಸ್.ಸಿ ಪರೀಕ್ಷೆಗಳ ಕುರಿತು ಬದಲಾಯಿಸಿದ ನಿಯಮಗಳಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಸರಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ನಾವು ಬೆಂಗಳೂರಿನ ರಾಜಭವನದ ಎದುರು ಇಂದು (೧೩ ಮಾರ್ಚ್ ೨೦೧೩) ಪ್ರತಿಭಟನೆ ನಡೆಸಿದೆವು. 

ನಮ್ಮ ಹೋರಾಟದ ಬಗ್ಗೆ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:


ಉದಯವಾಣಿ ವರದಿ:



 ವಿಜಯಕರ್ನಾಟಕ ವರದಿ:


ವಿಜಯವಾಣಿ ವರದಿ: