Saturday, March 30, 2013

ಎಸ್.ಬಿ.ಎಂ. ನೇಮಕಾತಿ - ಕಬಡ್ಡಿ ಕೋಟಾದಲ್ಲಿ ಕನ್ನಡಿಗರ ನೇಮಕಕ್ಕೆ ಆಗ್ರಹ

"ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಕಬಡ್ಡಿ ಕೋಟಾದಲ್ಲಿ ನಡೆಸುವ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದನ್ನು ವಿರೋಧಿಸಿ ನಾವು ನೆನ್ನೆ (ಮಾರ್ಚ್ ೩೦, ೨೦೧೩) ಬೆಂಗಳೂರು ವಿವಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದೆವು.

ನಮ್ಮ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ:

ಕನ್ನಡಪ್ರಭ ವರದಿ: