Thursday, October 18, 2007

ಧಾರವಾಡದಲ್ಲಿ ಕ.ರ.ವೇ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ-ಪ್ರತಿಭಟನೆ

ಆಂಗ್ಲ ಭಾಷೆಯಲ್ಲಿ ತೂಗಿ ಹಾಕಿದ್ದ ನಾಮಫಲಕ ಇಳಿಸುವಂತೆ ಕೇಳಿದ, ದಾರವಾಡದ ಕ.ರ.ವೇ. ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಅದನ್ನು ಖಂಡಿಸಿ, ಬೆಂಗಳೂರಿನಲ್ಲಿ ನಾರಯಣ ಗೌಡರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನೃಪತುಂಗ ಬೀದಿಯಲ್ಲಿ ನಡೆಯಿತು.


Tuesday, October 2, 2007

ಬೆಳಗಾವಿಯಲ್ಲಿ ಕ.ರ.ವೇ. ಹೋರಾಟಕ್ಕೆ ಸಂದ ಜಯ

ಬೆಳಗಾವಿಯಲ್ಲಿ ಕ.ರ.ವೇ. ೪ ವರುಷಗಳಿಂದ ಸತತವಾಗಿ ಹೋರಾಡುತ್ತಲೇ ಬಂದಿದೆ. ಕನ್ನಡಿಗರನ್ನು ಅವಮಾನಿಸಲು ಪ್ರಯತ್ನಿಸಿದ ಎಮ್.ಈ.ಎಸ್. ನ ಕುತಂತ್ರಕ್ಕೆ ಕಡಿವಾಣಹಾಕುತ್ತಲೇ ಇದೆ.

ಇತ್ತೀಚೆಗೆ ನಡೆದ ಪಾಲಿಕೆ ಚುಣಾವಣೆಯಲ್ಲಿ ಕೊನೆಗು ಕ.ರ.ವೇ. ಹೋರಾಟಕ್ಕೆ ಜಯ ಸಂದಿದೆ.
ಕನ್ನಡಿಗರ ಮೇಲೆ ದೌರ್ಜನ್ಯವೆಸಗುತ್ತಿದ್ದ ಎಮ್.ಈ.ಎಸ್. ನ ಮೋರೆ, ಸೊಂಟಕರ್ ಈ ಸರ್ತಿ ಪಾಲಿಕೆ ಚುಣಾವಣೆಯಲ್ಲಿ ಸೋತು ಹೋದರು.

ಅದರ ವಿಜಯೋತ್ಸವವನ್ನು ಆಚರಿಸಿದ್ದು ಕೆಳಗಿನ ಭಾವಚಿತ್ರದಲ್ಲಿ ಕಾಣಬೊಹುದು.