Monday, December 8, 2008

ಕರುಣಾನಿಧಿ ಹೇಳಿಕೆ- ತಮಿಳುನಾಡಿಗೆ ಹೋಗುವ ರಸ್ತೆ ತಡೆ

ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ವಿರುದ್ಧವಾಗಿ
ಕರವೇ ರಸ್ತೆ ತಡೆ ನಡೆಸಿತು.