Tuesday, August 14, 2007

ಕನ್ನಡಕ್ಕೆ ಸಂದ ಜಯ

ಸಂಸದ ಸುರೇಶ್ ಅಂಗಡಿಯವರನ್ನು ಕೊಲೆ ಮಾಡುವ ಯತ್ನದ ಆಪದನೆಯ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಬಂದಿಸಲಾಗಿತ್ತು. ಇಂದು ಎಲ್ಲರನ್ನು ಬಿಡುಗಡೆಮಾಡಲಾಯಿತು. ಹಿಂದೆ ಏ.ಪಿ.ಎಂ.ಸಿ. ವರಿಷ್ಠ ಹುದ್ದೆಗೆ ನೇಮಕಾತಿಯಲ್ಲಿ ಸುರೇಶ್ ಅಂಗಡಿಯವರು ಸಹಾಯ ಮಾಡಿದ್ದರು. ಅವರ ವಿರುದ್ಧ ಸಿಡಿದೆದ್ದು ನಿಂತವರೆಂದರೆ ಕ.ರ.ವೇ. ಕಾರ್ಯಕರ್ತರು. ಅವರನ್ನು ಸುಳ್ಳು ಆಪಾದನೆಯ ಮೇಲೆ ಬಂದಿಸಿದರು. ಆದರು, ಏ.ಪಿ.ಎಂ.ಸಿ. ಯನ್ನು ವಿಲೀನ ಗೊಳಿಸಿದರು. ಇದು ಕನ್ನಡಕ್ಕೆ ಸಂದ ಜಯ.