Thursday, August 9, 2007

ಪ್ರೋ|| ಎಲ್.ಎಸ್. ಶೇಶಗಿರಿ ರಾವ್ ಗೆ ಸನ್ಮಾನ




ಕ.ರ.ವೇ.ಯಿಂದ ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಪ್ರೋ ಎಲ್.ಎಸ್. ಶೇಶಗಿರಿ ರಾವ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಎಲ್.ಎಸ್. ಶೇಶಗಿರಿ ರಾವ್ ಆರ್ಥಿಕೆ ಸದೃಡತೆಯ ಬಗ್ಗೆ ಮಾತನಾಡಿದರೆ, ಬಿಹಾರದ ಮಾಜಿ ರಾಜ್ಯಪಾಲ ರಾಮ ಜ್ಯೊಸರು ಮಾತೃಭಾಷ ಸಿಕ್ಷಣದ ಬಗ್ಗೆ ಮಾತನಾಡಿದರು.

ಈ ಸಂಧರ್ಭದಲ್ಲಿ, ನಾರಾಯಣ ಗೌಡರು ಉಪಸ್ತಿತರಿದ್ದರು.