Monday, September 22, 2014

ಬಿ.ಸಿ. ಪಾಟೀಲ್ ವಿರುದ್ಧ ಹಾವೇರಿ ಜಿಲ್ಲೆಯ ಕಾರ್ಯಕರ್ತರಿಂದ ಪ್ರತಿಭಟನೆ

ಉಮೇಶ್ ಕತ್ತಿಯ ಕನ್ನಡ ನಾಡನ್ನು ಒಡೆಯುವ ಯೋಜನೆಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷದ ರಾಜಕಾರಣಿ ಬಿ.ಸಿ. ಪಾಟೀಲ್ ವಿರುದ್ಧ ನಮ್ಮ ಹಾವೇರಿ ಜಿಲ್ಲೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು

 ಉದಯವಾಣಿ ವರದಿ: