Thursday, October 4, 2012

ನಮ್ಮ ಕಾರ್ಯಕರ್ತರಿಂದ ೦೫-೧೦-೨೦೧೨ ರಂದು ಬೆಳಿಗ್ಗೆ ೧೦:೩೦ ನ್ಯಾಷನಲ್ ಕಾಲೇಜ್ ಮೈದಾನದಿಂದ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಇಂದು (೦೫-೧೦-೨೦೧೨) ದೊಡ್ಡ ಮೆರವಣಿಗೆಯನ್ನು ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಾರೆ.


ಬೆಳಿಗ್ಗೆ ೧೦:೩೦ ಕ್ಕೆ ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗುವ ಮೆರವಣಿಗೆ ರಾಜಭವನದತ್ತ ಸಾಗಲಿದೆ.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ

ಕನ್ನಡಪ್ರಭ ವರದಿ -  


ವಿಜಯ ಕರ್ನಾಟಕ ವರದಿ -