Tuesday, November 1, 2011

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರವನ್ನು ಕೈಬಿಡಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ

ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ನಾವು ಕಳೆದ ವಾರವಷ್ಟೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೆವು. ಇದಲ್ಲದೆ, ನಾಡಿನ ವಿವಿಧೆಡೆಯಿಂದ ಹಲವು ಚಿಂತಕರೂ ಇದನ್ನು ವಿರೋಧಿಸಿದ್ದರು. ಹಾಗಿದ್ದೂ, ಸರ್ಕಾರ ತನ್ನ ನಿರ್ಧಾರ ಕೈಬಿಡುವ ಕಡೆ ಯಾವ ಕ್ರಮವನ್ನೂ ಕೈಗೊಳ್ಳದೆ, ರಾಜ್ಯೋತ್ಸವದ ದಿನದಂದು, ಅದಕ್ಕೇ "ಶಾಲೆಗಳ ವಿಲೀನ" ಎಂಬ ಹೊಸ ಬಣ್ಣ ಕೊಟ್ಟು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಮುಂದುವರೆಸಿತು.

ರಾಜ್ಯ ಸರ್ಕಾರದ ಈ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಜಿಲ್ಲಾ ಘಟಕಗಳಿಂದ ನವೆಂಬರ್ ೧ ರಂದು ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡ ಪ್ರಭ ವರದಿ:

ಉದಯವಾಣಿ ವರದಿ:

ಸಂಯುಕ್ತ ಕರ್ನಾಟಕ ವರದಿ:

ವಿಜಯ ಕರ್ನಾಟಕ ವರದಿ:

ಈ ಸಂಜೆ ವರದಿ: