Friday, September 30, 2011

ಡಾ. ಚಂದ್ರಶೇಖರ ಕಂಬಾರರಿಗೆ ಅವಮಾನಿಸಿದ ಎಂ.ಇ.ಎಸ್. ವಿರುದ್ಧ ರಾಜ್ಯಾದಂತ ಪ್ರತಿಭಟನೆ

ಕನ್ನಡಕ್ಕೆ ೮ ನೇ ಜ್ಞಾನಪೀಠ ಪ್ರಶಸ್ಥಿ ತಂದುಕೊಟ್ಟ ಹೆಮ್ಮೆಯ ಡಾ. ಚಂದ್ರಶೇಖರ ಕಂಬಾರರಿಗೆ ಅಭಿನಂದನೆ ಸಲ್ಲಿಸುವ ಬೆಳಗಾವಿ ಮಹಾನಗರ ಪಾಲಿಕೆಯ ಗೊತ್ತುವಳಿಯನ್ನು ವಿರೋಧಿಸಿ, ಕಂಬಾರರಿಗೆ ಅವಮಾನಿಸಿದ ಎಂ.ಇ.ಎಸ್. ಪರ ಇದ್ದ ಪಾಲಿಕೆ ಸದಸ್ಯರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಕೆಲ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:

ಪ್ರಜಾವಾಣಿ ವರದಿ:
ವಿಜಯಕರ್ನಾಟಕ ವರದಿ: