Monday, October 5, 2009

ನೆರೆ ಪರಿಹಾರ ನೀಡುವಲ್ಲು ಕೇಂದ್ರದಿಂದ ತಾರತಮ್ಯ - ಕ.ರ.ವೇ. ಇಂದ ಖಂಡನೆ

ಮಳೆ ಪ್ರವಾಹದಿಂದ ಹಾನಿಗೊಳಗಾಗಿರುವ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುವುದರಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಮ್ಮ ವೇದಿಕೆ ಖಂಡಿಸುತ್ತದೆ.

ಇದರ ಪತ್ರಿಕಾ ಹೇಳಿಕೆಯ ವರದಿಯನ್ನು ಇಲ್ಲಿ ನೋಡಿ.