Thursday, October 8, 2009

ಉತ್ತರ ಕರ್ನಾಟಕದಲ್ಲಿ ನೆರೆ - ನೆರವಾಗಲು ಅದ್ಯಕ್ಷರ ಕರೆ

ಕರ್ನಾಟಕ ಇದೀಗ ನೆರೆಹಾವಳಿಯಿಂದ ತತ್ತರಿಸುತ್ತಿದೆ. ಲಕ್ಷಾಂತರ ಕುಟುಂಬಗಳು
ಬೀದಿಪಾಲಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸೋದರರ ನೆರವಿಗೆ
ಧಾವಿಸಬೇಕಾಗಿ ರಾಜ್ಯಾಧ್ಯಕ್ಷರು ನೀಡಿರುವ ಕರೆ...

http://www.karnatakarakshanavedike.org/modes/view/25/adhyakshara-nudi.html