Wednesday, July 29, 2009

ಕಾಳಿ ನದಿಯಿಂದ ಮರಳು ಅಕ್ರಮವಾಗಿ ಮಾಲ್ಡೀವ್ಸ್ ದ್ವೀಪಕ್ಕೆ ರಫ್ತು ಮಾಡುವುದನ್ನು ತಡೆದ ಕ.ರ.ವೇ.

ಕಾಳಿ ನದಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಮರಳನ್ನು ಮಾಲ್ಡೀವ್ಸ್ ದ್ವೀಪಕ್ಕೆ ಕಾರವಾರದಿಂದ ರಫ್ತು ಮಾಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಡೆದು ಹಾಕುವಲ್ಲಿ ಯಶಸ್ವಿಯಾದರು.

ಇದರ ವರದಿಯನ್ನು ಇಲ್ಲಿ ನೋಡಿ