Monday, June 15, 2009

ನದಿಪಾತ್ರ ರಕ್ಷಣೆಗೆ ಜಾಗೃತಿ - ಕ.ರ.ವೇ.

ಕರ್ನಾಟಕದಲ್ಲಿನ ಅರ್ಕಾವತಿ ನದಿಮೂಲ ನಾಶವಾಗುತ್ತಿದೆ. ರಾಜಕಾಲುವೆಗಳು ಉಳಿಯುತ್ತಿಲ್ಲ. ನೀರು ಹರಿಯುವ ಪ್ರದೇಶಗಳು ಹೇಗಿರಬೇಕು? ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ನಾವು ಹಳ್ಳಿಗಳ ಮಟ್ಟದಲ್ಲಿ ಜನಜಾಗೃತಿ ಸಭೆ ನಡೆಸುತ್ತಿದ್ದೇವೆ. ಚಿತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡಿ, ಕೃಷಿಗೆ ಮತ್ತು ಕುಡಿಯುವ ನೀರನ್ನು ಒದಗಿಸುವಂತೆ ಮಾಡಿದ್ದೆವು, ಅಂತೆಯೆ, ಅರ್ಕಾವತಿ ನೀರು ಉಳಿಸುವ ಸಲುವಾಗಿ ಹೋರಾಟ ನಡೆಸುವುದಾಗಿ ನಮ್ಮ ಅಧ್ಯಕ್ಷರು ಹೇಳಿದರು.

ಇದರ ಬಗ್ಗೆ ಇಲ್ಲಿ ಓದಿ.