Saturday, June 13, 2009

ಕನ್ನಡ ಶಾಲೆಗಳ ದತ್ತು ಪಡೆವ ಕ.ರ.ವೇ. ಯೋಜನೆ

ಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಕಲ್ಬುರ್ಗಿ, ಬೀದರ್, ಚಾಮರಾಜನಗರ ಹಾಗು ಬಳ್ಳಾರಿಯಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಕಿಕೊಂಡಿದೆ.

ಇದರ ವರದಿಯನ್ನು ಇಲ್ಲಿ ಓದಿ.