Wednesday, May 16, 2007

ಶಿವಾಜಿ ಚಿತ್ರ ಮಂಡಳಿಯ ನಿಯಮ ಗಾಳಿಗೆ ತೂರಿದೆ-Shivaji film violates KFI rules.

ರಜನಿಕಾಂತ ನಟಿಸಿರುವ "ಶಿವಾಜಿ" ಚಿತ್ರವು ಕರ್ನಾಟಕ ಚಲನಚಿತ್ರ ಮಂಡಳಿ ಮಾಡಿಕೊಂಡ ನಿಯಮಗಳನ್ನು ಗಾಳಿಗೆ ತೂರುತ್ತಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಆಡಳಿತ ನಡೆಸುತ್ತ ಇರುವರೇ ಶಾಮಿಲು ಆಗಿರುವುದು ಕನ್ನಡಿಗರ ದೌರ್ಭಾಗ್ಯ. ಕಾವೇರಿ ವಿವಾದ ಬಿಸಿಯಾಗಿ ಕರ್ನಾಟಕದ ರಾಜಧಾನಿಯಲ್ಲಿ ನೀರಿನ ಬರ ತಲೆದೊರಿದೆ. ಇಂತಹ ಸಮಯದಲ್ಲಿ
ಚಿತ್ರವನ್ನು ಬಿಡುಗಡೆ ಮಾಡುವುದು ಸರಿ ಅಲ್ಲ.

ಹೆಚ್ಚಿನ ಸುದ್ದಿಗೆ ...
thatskannada ಸುದ್ದಿ
rediff.com ಸುದ್ದಿ