Friday, May 4, 2007

ದೆಹಲಿಯಲ್ಲಿ ಕಾವೇರಿದ ಕ ರ ವೇ ಹೋರಾಟ....


ದೆಹಲಿಯಲ್ಲಿ ಕ.ರ.ವೇ ಮತ್ತು ರೈತ ಸಂಘ ಜಂಟಿಯಾಗಿ ನಡೆಸಿದ ಕಾವೇರಿ ತೀರ್ಪಿನ ವಿರುದ್ದ ಬೃಹತ್ ಜಾಥದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನ ಕನ್ನಡ ಕಟ್ಟಾಳುಗಳು ಭಾಗವಹಿಸಿದ್ದರು. ರೈಲ್ವೇ ಅಧಿಕಾರಗಳ ಬೆದರಿಕೆಗೆ ಜಗ್ಗದೆ-ಬೆದರದೆ ದೆಹಲಿಗೆ ತಲುಪಿ ತಮ್ಮ ಅಭಿಮಾನವನ್ನು ತೋರಿಸಿದರು. ಇಷ್ಟು ಜನ ಸಾಗರವನ್ನು ಕಂಡ ದೆಹಲಿಯ ಜನ ಬಾಯಿಬೆರಗಾದರು.
ಇದು ಕನ್ನಡಗಿರ ಶಕ್ತಿ ಪ್ರದರ್ಶನ ... ಕೆಲ ಭಾವಚಿತ್ರಗಳನ್ನು ಇಲ್ಲಿ ಹಾಕಲಾಗಿದೆ. ಹೆಚ್ಚಿನ ಭಾವಚಿತ್ರಗಳು ಇಲ್ಲಿವೆ