22 ಆಗಸ್ಟ್ 2014 ರಂದು ನಾಡು ಕಂದ ಧೀಮಂತ ಸಾಹಿತಿ 
ಮತ್ತು ಚಿಂತಕರಾಗಿದ್ದ ನಾಡೋಜ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 
ಯು.ಆರ್.ಅನಂತಮೂರ್ತಿಯವರು ನಮ್ಮನ್ನಗಲಿದರು. ನಮ್ಮ ಸಂಘಟನೆಯ ಬೆಳಗಾವಿ, ಗದಗ, 
ಚಿಕ್ಕಬಳ್ಳಾಪುರ ಮುಂತಾದ ಜಿಲ್ಲಾ ಘಟಕಗಳು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ 
ಸಲ್ಲಿಸಿದರು.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, August 22, 2014
 
 
ಗುಂಪುಗಳು: ಸಂತಾಪ / Condolence