Wednesday, July 17, 2013

ಹೊಂಡಾ ಸಂಸ್ಥೆಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಹೋರಾಟ - ಪತ್ರಿಕಾ ವರದಿಗಳು

ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ನೆನ್ನೆ (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು.

ಹೋರಾಟದ ವರದಿ ಉದಯವಾಣಿ ಪತ್ರಿಕೆಯಲ್ಲಿ




ಹೋರಾಟದ ವರದಿ ಸಂಜೆವಾಣಿ ಪತ್ರಿಕೆಯಲ್ಲಿ


ಹೋರಾಟದ ವರದಿ ಈಸಂಜೆ ಪತ್ರಿಕೆಯಲ್ಲಿ