Thursday, July 19, 2012

ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯ ಅವರಿಂದ ಹೇಳಿಕೆ - ಇದನ್ನು ವಿರೋಧಿಸಿ ನಮ್ಮ ವೇದಿಕೆ ಇಂದ ಪ್ರತಿಭಟನೆ

ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯರವರು ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸಿ ನಮ್ಮ ವೇದಿಕೆ ೧೯-೦೭-೨೦೧೨ ರಂದು ಪ್ರತಿಭಟನೇ ನಡೆಸಿತು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಈಸಂಜೆ ವರದಿ -




ಕನ್ನಡಪ್ರಭ ವರದಿ -


ಉದಯವಾಣಿ ವರದಿ -

ಸಂಜೆವಾಣಿ ವರದಿ -


ವಿಜಯವಾಣಿ ವರದಿ -