Saturday, June 30, 2012

ಕರ್ನಾಟಕ ರಕ್ಷಣಾ ವೇದಿಕೆ ೧೧ ನೇ ವರುಷದ ಸಮಾರಂಭದಲ್ಲಿ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿ

ನಮ್ಮ ವೇದಿಕೆ ೧೧ ವರುಷ ಪೂರೈಸಿದ ಸಂದರ್ಭದಲ್ಲಿ "ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ನೆರೆದಿದ್ದ ಜನರೆದುರು, ಕ.ರ.ವೇ. ಸಾಂಸ್ಕೃತಿಕ ಘಟಕದಿಂದ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿಯನ್ನು ಇತ್ತು ಗೌರವಿಸಿತು.

ಸಮಾರಂಭದಲ್ಲಿ, ಚಿತ್ರನಟ ಅಂಬರೀಶ್, ಪಂಚಮಸಾಲಿ ಪೀಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ, ನಿರ್ಮಾಪಕರಾದ ಎನ್. ಕುಮಾರ್, ಸೂರಪ್ಪ ಬಾಬು, ನಿರ್ದೇಶಕರಾದ ಶಶಾಂಕ್, ಅಯ್ಯಪ್ಪ ಉಪಸ್ತಿತರಿದ್ದರು.

ಇದರ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -


ವಿಜಯವಾಣಿ ವರದಿ -

ಸಂಯುಕ್ತ ಕರ್ನಾಟಕ ವರದಿ -

ಉದಯವಾಣಿ ವರದಿ -




ಪ್ರಜಾವಾಣಿ ವರದಿ -