ದಶಮಾನೋತ್ಸವ : ವಿಚಾರ ಗೋಷ್ಠಿ ಮತ್ತು ನಿರ್ಣಯಗಳೊಂದಿಗೆ ಮುಕ್ತಾಯ
ಕರ್ನಾಟಕಾ ರಕ್ಷಣಾ ವೇದಿಕೆಯ ದಶಮಾನೋತ್ಸವದ ಎರಡನೆಯ ಮತ್ತು ಕೊನೆಯ ದಿನವಾದ ಜೂನ್ 23 ರಂದು ರಾಷ್ಟ್ರೀಯ ವಿಚಾರಗೋಷ್ಠಿ ನಡೆಸಲಾಯಿತು. ಗೋಷ್ಠಿಯಲ್ಲಿ ಕರ್ನಾಟಕದ ನೆಲ-ಜಲ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ರೈತ ಮತ್ತು ದಲಿತ ಚಳುವಳಿಗಳು.. ಇತ್ಯಾದಿ ಗಂಭೀರ ವಿಚಾರಗಳ ಬಗ್ಗೆ ಹಲವು ವಿದ್ವಾಂಸರು ಮತ್ತು ರಾಜಕೀಯ ಧುರೀಣರು ಮಾತನಾಡಿದರು.
ಸಮಾವೇಶದ ಹೆಚ್ಚಿನ ವಿವರಗಳನ್ನೊಳಗೊಂಡ ವಿವಿಧ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಕನ್ನಡಪ್ರಭ ವರದಿ - 




ವಿಜಯಕರ್ನಾಟಕ ವರದಿ - 

ಉದಯವಾಣಿ ವರದಿ - 



ಪ್ರಜಾವಾಣಿ ವರದಿ - 


 
 

 
 
 

