Thursday, June 23, 2011

ದಶಮಾನೋತ್ಸವ : ವಿಚಾರ ಗೋಷ್ಠಿ ಮತ್ತು ನಿರ್ಣಯಗಳೊಂದಿಗೆ ಮುಕ್ತಾಯ

ಕರ್ನಾಟಕಾ ರಕ್ಷಣಾ ವೇದಿಕೆಯ ದಶಮಾನೋತ್ಸವದ ಎರಡನೆಯ ಮತ್ತು ಕೊನೆಯ ದಿನವಾದ ಜೂನ್ 23 ರಂದು ರಾಷ್ಟ್ರೀಯ ವಿಚಾರಗೋಷ್ಠಿ ನಡೆಸಲಾಯಿತು. ಗೋಷ್ಠಿಯಲ್ಲಿ ಕರ್ನಾಟಕದ ನೆಲ-ಜಲ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ರೈತ ಮತ್ತು ದಲಿತ ಚಳುವಳಿಗಳು.. ಇತ್ಯಾದಿ ಗಂಭೀರ ವಿಚಾರಗಳ ಬಗ್ಗೆ ಹಲವು ವಿದ್ವಾಂಸರು ಮತ್ತು ರಾಜಕೀಯ ಧುರೀಣರು ಮಾತನಾಡಿದರು.

ಸಮಾವೇಶದ ಹೆಚ್ಚಿನ ವಿವರಗಳನ್ನೊಳಗೊಂಡ ವಿವಿಧ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ -



ವಿಜಯಕರ್ನಾಟಕ ವರದಿ -

ಉದಯವಾಣಿ ವರದಿ -

ಪ್ರಜಾವಾಣಿ ವರದಿ -