Tuesday, April 27, 2010

ಜಗ್ಗಲ್ಲ, ಹೋರಾಟ ಬಿಡಲ್ಲ - ಟಿ. ಎ. ನಾರಾಯಣ ಗೌಡ

೧೦ ವರ್ಷದಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಎಲ್ಲಾ ಸರಕಾರಗಳು ಮೊಕದ್ದಮೆಗಳನ್ನು ಹಾಕುತ್ತಾ ಬಂದಿವೆ. ಇದುವರೆಗು ಕರವೇ ಕಾರ್ಯಕರ್ತರ ಮೇಲಿರುವ ಮೊಕ್ಕದ್ದಮೆಗಳು ೧೦೦೦ಕ್ಕೂ ಹೆಚ್ಚು. ಕನ್ನಡ ಪರವಾದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕನ್ನಡ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿರುವ ಈ ಸಂಧರ್ಭದಲ್ಲಿ ನಮ್ಮ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರು ಪತ್ರಿಕೊಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪತ್ರಿಕಾ ಸಂದರ್ಶನವನ್ನು ನೋಡಿ: