Monday, March 1, 2010

ಕನ್ನಡ ವಿಶ್ವವಿದ್ಯಾಲಯದ ನೆಲ ಪರಭಾರೆ - ಕ.ರ.ವೇ. ಇಂದ ಪ್ರತಿಭಟನೆ


ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ನೆಲವನ್ನು ಕರ್ನಾಟಕ ಸರ್ಕಾರ ಕನ್ನಡಿಗರ ವಿರೋಧದ ನಡುವೆ ಟ್ರಸ್ಟ್ ಒಂದಕ್ಕೆ ಪರಭಾರೆ ಮಾಡಲು ಮುಂದಾಗಿದೆ.ಇದನ್ನು ಖಂಡಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯು ಮಾರ್ಚ್ 1 ದ ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಜಾಥ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಸರ್ಕಾರ ಕನ್ನಡ ವಿಶ್ವವಿದ್ಯಾಲಯದ ನೆಲವನ್ನು ಟ್ರಸ್ಟ್ ಒಂದಕ್ಕೆ ಪರಭಾರೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ.