Monday, November 2, 2009

ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ - ಕ.ರ.ವೇ.

ನವೆಂಬರ್ ೧ ರಂದು ಗಾಂಧಿ ನಗರದಲ್ಲಿರುವ ಕನ್ನಡ ದ್ವಜಾರೋಹಣ ಮಾಡಿದ ನಂತರ ದ್ವಿಚಕ್ರ ವಾಹನ ಜಾಥಕ್ಕೆ ಚಾಲನೆ ನೀಡಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲು ಕ.ರ.ವೇ. ಮುಂದಾಗುವುದು ಎಂದು ಹೇಳಿದರು.

ಇದರ ವರದಿಗಳನ್ನು ಇಲ್ಲಿ ನೋಡಿ.