Friday, November 20, 2009

ಗಣಿ ರೆಡ್ಡಿಗಳ ವಿರುದ್ಧ ಗುಡುಗಿದ ಟಿ.ಏ. ನಾರಾಯಣ ಗೌಡರು

ಸಂವಹನವು ನವಂಬರ್ ೧೨ರಂದು ನಡೆಸಿದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ನಮ್ಮ ಅಧ್ಯಕ್ಷರಾದ ಟಿ.ಏ. ನಾರಯಣ ಗೌಡರು ಗಣಿ ರೆಡ್ಡಿ ಸಹೋದರರನ್ನು ಮಣಿಸಲು ಕ.ರ.ವೇ. ಗೆ ಮಾತ್ರ ಸಾದ್ಯ ಎಂದು ಹೇಳಿದರು.

ಸಂವಹನ ನಡೆಸಿದ ವಿಚಾರ ಸಂಕೀರ್ಣದ ವರದಿಯನ್ನು ಇಲ್ಲಿ ನೋಡಿ.