Monday, September 21, 2009

ಕನ್ನಡ ನಾಡು-ನುಡಿ ಯನ್ನು ಬಿಂಬಿಸುವಂತಹ ಕೃತಿಗಳನ್ನು ಪ್ರಕಟಿಸಲು ನಿರ್ಧಾರ - ಕ.ರ.ವೇ.

ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಧೀಮಂತ ಕನ್ನಡಿಗರು, ಗಡಿ ಭಾಗದಲ್ಲಿ ಕನ್ನಡ ನುಡಿ ಅಭಿವೃದ್ಧಿಗೆ ಶ್ರಮಿಸಿದವರು, ಜಿಲ್ಲೆಗಳ ಐತಿಹಾಸಿಕ ಪರಂಪರೆ, ನೆಲ-ಜಲ ವಿವಾದಗಳು, ಈ ವಿವಾದಗಳಿಂದ ಕನ್ನಡ ನಾಡಿಗೆ ಆಗಿರುವ ಅನ್ಯಾಯ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳು, ಖರ್ಚು-ವೆಚ್ಚ, ಕರುನಾಡಿಗಾಗಿ ಸದಾ ತುಡಿಯುತ್ತಿದ್ದ ರಾಜರು, ರಾಜ ಮನೆತನಗಳು ಸೇರಿದಂತೆ ಮತ್ತಿತರೆ ಅಂಶಗಳನ್ನು ಒಳಗೊಂಡ ಕೃತಿಗಳನ್ನು; ಆರ್ಥಿಕವಾಗಿ ದುರ್ಬಲರಾಗಿರುವ ಸಾಹಿತಿಗಳು ಪ್ರಕಟಿಸಲು ಇಚ್ಚಿಸಿದ್ದಲ್ಲಿ, ನಮ್ಮ ವೇದಿಕೆ ಅವನ್ನು ಪ್ರಕಟಿಸಲು ಮುಂದಾಗಲಿದೆ.

ಇದರ ವರದಿಯನ್ನು ಇಲ್ಲಿ ನೋಡಿ.