Thursday, April 2, 2009

ಶಿವಮೊಗ್ಗದಲ್ಲಿ ತಮಿಳರ ಸಮಾವೇಶ- ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಲಿ

ಮತ ಬ್ಯಾಂಕ್ ನ ಆಸೆಗಾಗಿ ತಮಿಳು ಸಮಾವೇಶವನ್ನು ನಡೆಸಲು ಮುಂದಾಗಿರುವ ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಬೇಕೆಂದು ನಾರಾಯಣಗೌಡರು ಆಗ್ರಹಿಸಿದ್ದಾರೆ.