Tuesday, August 19, 2008

ಶಾಸ್ತ್ರೀಯ ಭಾಷೆ-ಮುಂದುವರೆದ ಹೋರಾಟ, ರೈಲು ತಡೆ

ಶಾಸ್ತ್ರೀಯ ಭಾಷೆ ಸ್ಥಾನ ಮಾನ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಡೂರಿನಲ್ಲಿ ರೈಲು ತಡೆ ನಡೆಸಲಾಯಿತು.






karnatakarakshanavedike