Saturday, August 16, 2008

ಶಾಸ್ತ್ರೀಯ ಭಾಷೆಗಾಗಿ ಆಗ್ರಹಿಸಿ ಅಂಚೆ ಕಚೇರಿಗೆ ಬೀಗ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧಾರವಾಡದ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.