Tuesday, November 6, 2007

ಅಂಗವಿಕಲರಿಗೆ ವೇದಿಕೆವತಿಯಿಂದ ಸೈಕಲ್ ವಿತರಣೆ

ಬೆಂಗಳೂರಿನ ಯುನೈಟೆದ್ ಮಿಶನ್ ಪದವಿ ಕಾಲೇಜ್ನಲ್ಲಿ ಕ.ರ.ವೇ. ವತಿ ಇಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಮಾತನಾಡಿದ ಟಿ.ಏ. ನಾರಾಯಣ ಗೌಡರು - ನೆಲೆಸಿ, ತಿಂದು, ಉಂಡು ದ್ರೋಹ ಬಗೆಯುವ ಪರಕಿಯರಿಗೆ ಎಚ್ಚರಿಕೆ ನೀಡಿದರು. ಹಾಗೆ ವೇದಿಕೆ ವತಿಯಿಂದ ಅಂಗವಿಕಲರಿಗೆ ಸೈಕಲ್ ವಿತರಿಸಲಾಯಿತು.