Wednesday, November 28, 2012

ಬೆಳಗಾವಿಯಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ


ಕರ್ನಾಟಕ ರಕ್ಷಣಾ ವೇದಿಕೆಯು ಇದೆ ತಿಂಗಳು ನವೆಂಬರ್ 30 (ಶುಕ್ರವಾರ) ರಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿದೆ. ಕನ್ನಡ ಚಳವಳಿಗೆ 50 ವರ್ಷ ತುಂಬಿದ ಈ ಸಂದರ್ಭದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12 ಘಂಟೆಗೆ ಗಡಿನಾಡ ಕನ
್ನಡಿಗರ ಸಾಂಸ್ಕೃತಿಕ ಜಾಥಾವನ್ನು ಚೆನ್ನಮ್ಮ ವೃತ್ತದಿಂದ ಹಮ್ಮಿಕೊಳ್ಳಲಾಗಿದೆ. ಅಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಸಂಜೆ 5 ಘಂಟೆಗೆ ಸಿಪಿ‌ಎಡ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ

ಇಂದಿನ ಕನ್ನಡಪ್ರಭದಲ್ಲಿ ಸಮಾವೇಶದ ಬಗ್ಗೆ ಸುದ್ದಿ: