Monday, January 11, 2010

ಕಳಸಾ ಭಂಡೂರ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿ - ಅಧ್ಯಕ್ಷರ ಲೇಖನಿ

ಅಕ್ಕರೆಯ ಕನ್ನಡಿಗಾ,

ಹೊಸವರ್ಷದ ಈ ಸಂದರ್ಭದಲ್ಲಿ ನಮ್ಮ ನಾಡಿನ ಮುಂದಿರುವ ಪ್ರಮುಖ ಸವಾಲು ಮಹದಾಯಿ ನ್ಯಾಯಾಧಿಕರಣ. ಹುಬ್ಬಳ್ಳಿ ಧಾರವಾಡದ ಜನತೆಗೆ ಕುಡಿಯುವ ನೀರು ಪೂರೈಕೆಯ ಕಳಸಾ ಭಂಡೂರ ಯೋಜನೆಯ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ನೀಡುತ್ತಿರುವ ಸಂದೇಶವನ್ನು ಕೆಳಗಿನ ಕೊಂಡಿಯಲ್ಲಿ ಓದಿ.

http://karnatakarakshanavedike.org/modes/view/25/adhyakshara-nudi.html