Thursday, December 24, 2009

ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕು - ಕ.ರ.ವೇ.

ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕೆಂದು ಒತ್ತಾಯಿಸಿ ಡಿಸೆಂಬರ್. 23 ನೇ ತಾರೀಕಿನಂದು ಟಿ.ಏ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗಾರ್ಮೆಂಟ್ಸ್ ನೌಕರರ ಬಿ.ಪಿ.ಎಲ್. ಕಾರ್ಡ್ಗಾಗಿ ಕ.ರ.ವೇ . ನಡೆಸಿದ ಮೆರವಣಿಗೆ ವರದಿಯನ್ನು ಇಲ್ಲಿ ನೋಡಿ.