Friday, September 21, 2007

ಬೆಳಗಾವಿಯ ಮಹಾನಗರ ಪಾಲಿಕೆ ಕನ್ನಡಿಗರ ತೆಕ್ಕೆಗೆ ಗೌಡರ ಕರೆ.....

ಕನ್ನಡ ನಾಡು ಏಕೀಕರಣಗೊಂಡ ದಿನದಿಂದಲೂ ಇಲ್ಲಿಯವರೆಗು ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂ.ಇ.ಎಸ್. ನ ಅಟ್ಟಹಾಸ ಮುಗಿಲು ಮುಟ್ಟಿ ನಾಡ ವಿರೋಧಿ ನಿರ್ಣಯವನ್ನು ತೆಗೆದುಕೊಂಡ ಮಹಾನಗರ ಪಾಲಿಕೆಯ ವಿರುದ್ದ ಕರವೇ ಐತಿಹಾಸಿಕ ಹೋರಾಟ ನಡೆಸಿದರ ಹಿನ್ನಲೆಯಲ್ಲಿ ಪಾಲಿಕೆ ವಿಸಜ೯ನೆಯಾಯಿತು. ಈ ವಿಸಜ೯ನೆಯ ನಂತರ ಮೊದಲ ಭಾರಿಗೆ ನಡೆಯುತ್ತಿರುವ ಸೆಪ್ಟಂಬರ್ ೨೮ ರ ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರು ಒಗ್ಗಟ್ಟಾಗಿ ಎಂ.ಇ.ಎಸ್ ನವರು ಅಧಿಕಾರದ ಗದ್ದುಗೆ ಏರದಂತೆ ಕನ್ನಡಪರ ಅಭ್ಯಥಿ೯ಗಳಿಗೆ ಮತ ನೀಡುವಂತೆ ಕರೆ ನೀಡಿದರು.