Tuesday, September 4, 2007

ಬೆಳಗಾವಿಯಲ್ಲಿ ವಿಧಾನ ಸೌದದ ಗುದ್ದಲಿ ಪೂಜೆ


ಬೆಳಗಾವಿಯಲ್ಲಿ ವಿಧಾನ ಸೌದದ ಗುದ್ದಲಿ ಪೂಜೆಯ ಸಂಧರ್ಬದಲ್ಲಿ, ಮು.ಮಂ. ಕುಮಾರಸ್ವಾಮಿಗಳೊಂದಿಗೆ ಕರ್ನಾಟಕ ರಕ್ಷಣ ವೇದಿಕೆಯ ರಾಜೀವ್ ತೋಪಣ್ಣ ಮತ್ತು ಕಾರ್ಯಕರ್ತರು.