Monday, September 15, 2014
Saturday, September 13, 2014
ಭಾರತ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ನಾವು ನಡೆಸಿದ ಪ್ರತಿಭಟನೆ ಪತ್ರಿಕಾ ವರದಿಗಳು
ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು
ಈಸಂಜೆ ಪತ್ರಿಕೆ:
ಉದಯವಾಣಿ ಪತ್ರಿಕೆ:
ಸಂಯುಕ್ತ ಕರ್ನಾಟಕ ವರದಿ
ವಿಜಯವಾಣಿ ವರದಿ:
ಹೊಸದಿಗಂತ ಪತ್ರಿಕೆ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Saturday, September 13, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Friday, September 12, 2014
ಹಿಂದಿ ಹೇರಿಕೆ ನಿಲ್ಲಿಸುವಂತೆ ರಾಜ್ಯಪಾಲರಿಗೆ ಸಲ್ಲಿಸಿದ ಆಗ್ರಹ ಪತ್ರ
ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಬೆಂಗಳೂರಿನಲ್ಲಿ ಇಂದು ಪ್ರತಿಭಟಿಸಿದೆವು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ಕೊಟ್ಟೆವು.

ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, September 12, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
ಹಿಂದಿ ಹೇರಿಕೆಯ ವಿರುದ್ಧ ಕರವೇ ನಡೆಸಿದ ಬೃಹತ್ ಮೆರವಣಿಗೆಯ ಚಿತ್ರಗಳು
ಹಿಂದಿ ಹೇರಿಕೆಯ ವಿರುದ್ಧ ಇಂದು ಕರವೇ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದರು. ಭಾರತ ಸರಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿದರು
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, September 12, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
ಹಿಂದಿ ಹೇರಿಕೆ ಖಂಡಿಸಿ ಜಾಥಾ - ಸೆಪ್ಟಂಬರ್ ೧೨, ೨೦೧೪
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, September 12, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Monday, September 8, 2014
ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ
ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ - ಕನ್ನಡ ಭಾಷೆಗೆ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ರಾಜಭವನಕ್ಕೆ ಬೃಹತ್ ಕಾಲ್ನಡಿಗೆ ಜಾಥಾ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Monday, September 08, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Tuesday, July 1, 2014
ಕೇಂದ್ರ ಸರಕಾರದ ಹಿಂದಿ ಹೇರಿಕೆ ಖಂಡಿಸಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ದುಂಡು ಮೇಜಿನ ಸಭೆಗಳು
ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಾವು ನಡೆಸಿದ ದುಂಡು ಮೇಜಿನ ಸಭೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:
ಮೈಸೂರಿನಲ್ಲಿ ಜಿಲ್ಲಾ ಘಟಕದ ಸಭೆ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Tuesday, July 01, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Sunday, June 29, 2014
ಕೇಂದ್ರದ ಹಿಂದಿ ಹೇರಿಕೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ರಾಜ್ಯಾಧ್ಯಕ್ಷರ ಲೇಖನ
ಕೇಂದ್ರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಲೇಖನ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Sunday, June 29, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Saturday, June 28, 2014
ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ಬೆಂಗಳೂರಿನಲ್ಲಿ ನಡೆಸಿದ ದುಂಡು ಮೇಜಿನ ಸಭೆ
ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ೨೭ ಜೂನ್ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದುಂಡು ಮೇಜಿನ ಸಭೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Saturday, June 28, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Wednesday, June 25, 2014
ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ
ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ೨೭ ಜೂನ್ ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, June 25, 2014
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಹಿಂದಿ ಹೇರಿಕೆ / Hindi Imposition
Wednesday, March 13, 2013
ಯು.ಪಿ.ಎಸ್.ಸಿ. ಪರೀಕ್ಷೆ ಕುರಿತ ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಪ್ರತಿಭಟನೆ
ಯು.ಪಿ.ಎಸ್.ಸಿ ಪರೀಕ್ಷೆಗಳ ಕುರಿತು ಬದಲಾಯಿಸಿದ ನಿಯಮಗಳಿಂದ ಕನ್ನಡಿಗರಿಗೆ
ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಸರಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ನಾವು ಬೆಂಗಳೂರಿನ ರಾಜಭವನದ
ಎದುರು ಇಂದು (೧೩ ಮಾರ್ಚ್ ೨೦೧೩) ಪ್ರತಿಭಟನೆ ನಡೆಸಿದೆವು.
ನಮ್ಮ ಹೋರಾಟದ ಬಗ್ಗೆ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಕನ್ನಡಪ್ರಭ ವರದಿ:
ಉದಯವಾಣಿ ವರದಿ:
ವಿಜಯಕರ್ನಾಟಕ ವರದಿ:
ವಿಜಯವಾಣಿ ವರದಿ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, March 13, 2013
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಯು.ಪಿ.ಎಸ್.ಸಿ. / UPSC
Wednesday, February 20, 2013
ಕಾವೇರಿ ನದಿ ನೀರು ಹಂಚಿಕೆ - ಗೆಜೆಟ್ ಅಧಿಸೂಚನೆ ಪ್ರಕಟಣೆಯ ವಿರುದ್ಧ ಪ್ರತಿಭಟನೆ
ಕಾವೇರಿ ನದಿ ನೀರು ಹಂಚಿಕೆ - ಗೆಜೆಟ್ ಅಧಿಸೂಚನೆ ಪ್ರಕಟಣೆಯ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ನಾಡಿನಾದ್ಯಂತ ಪ್ರತಿಭಟನೆ ನಡೆಸಿದರು. ಹೋರಾಟದ ಪತ್ರಿಕಾ ವರದಿಗಳು ಇಲ್ಲಿವೆ:
ಈಸಂಜೆ ವರದಿ:
ಸಂಜೆವಾಣಿ ವರದಿ
ವಿಜಯ ಕರ್ನಾಟಕ ವರದಿ:
ಕನ್ನಡಪ್ರಭ ವರದಿ:
ಸಂಯುಕ್ತ ಕರ್ನಾಟಕ ವರದಿ:

ವಿಜಯವಾಣಿ ವರದಿ:
ಪ್ರಜಾವಾಣಿ ವರದಿ:
ಉದಯವಾಣಿ ವರದಿ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, February 20, 2013
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ತಮಿಳುನಾಡು / Tamilunadu