Showing posts with label ಸರೋಜಿನಿ ಮಹಿಷಿ ವರದಿ / Sarojini Mahishi Report. Show all posts
Showing posts with label ಸರೋಜಿನಿ ಮಹಿಷಿ ವರದಿ / Sarojini Mahishi Report. Show all posts

Thursday, September 26, 2013

ಸರೋಜಿನಿ ಮಹಿಷಿ ವರದಿ ಜಾರಿಯ ಕುರಿತಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ



ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟದ ನಂತರ ನಾವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ನೀಡಿದೆವು. ನಮ್ಮ ಈ ಆಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದರ ಬಗ್ಗೆ ಸದ್ಯದಲ್ಲೇ ಕನ್ನಡಿಗರ ಪರವಾದ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.



ನಮ್ಮ ಬೇಡಿಕೆಗಳನ್ನು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನಾವು ನೀಡಿದ ಮನವಿ ಪತ್ರದ ವಿವರಗಳು ಇಂತಿವೆ:





Wednesday, September 25, 2013

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ - ಪತ್ರಿಕಾ ವರದಿ

ಸಂಯುಕ್ತ ಕರ್ನಾಟಕ ವರದಿ :






ಕನ್ನಡಪ್ರಭ ವರದಿ:




ವಿಜಯಕರ್ನಾಟಕ ವರದಿ: 



ವಿಜಯವಾಣಿ ವರದಿ: 



ಉದಯವಾಣಿ ವರದಿ:


ಈ ಸಂಜೆ ವರದಿ:




ಸಂಜೆವಾಣಿ ವರದಿ: 


























ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಹಕ್ಕೊತ್ತಾಯದ ಪತ್ರಿಕಾ ಹೇಳಿಕೆ

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ.









































































































ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಮೆರವಣಿಗೆಯ ಚಿತ್ರಗಳು

ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೆವು. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಸಾಗಿದ ಮೆರವಣಿಗೆಯ ಕೆಲವು ಚಿತ್ರಗಳು ಮತ್ತು ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಇಲ್ಲಿವೆ:

ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಕೊಂಡಿ ಇಲ್ಲಿದೆ: http://www.youtube.com/watch?v=JAzHoJa4n9M

 
 

































































































 

 
 


Monday, September 23, 2013

ಸರೋಜಿನಿ ಮಹಿಷಿ ವರದಿ ಜಾರೊಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆ


ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೇವೆ. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಮೆರವಣಿಗೆ ಸಾಗಲಿದೆ..

ಮೆರವಣಿಗೆಯ ಆಮಂತ್ರಣ ಪತ್ರ ಇಲ್ಲಿದೆ: 









































































































Wednesday, July 17, 2013

ಹೊಂಡಾ ಸಂಸ್ಥೆಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಹೋರಾಟ - ಪತ್ರಿಕಾ ವರದಿಗಳು

ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ನೆನ್ನೆ (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು.

ಹೋರಾಟದ ವರದಿ ಉದಯವಾಣಿ ಪತ್ರಿಕೆಯಲ್ಲಿ




ಹೋರಾಟದ ವರದಿ ಸಂಜೆವಾಣಿ ಪತ್ರಿಕೆಯಲ್ಲಿ


ಹೋರಾಟದ ವರದಿ ಈಸಂಜೆ ಪತ್ರಿಕೆಯಲ್ಲಿ 


ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಹೊಂಡಾ ಸಂಸ್ಥೆಗೆ ನೀಡಿದ ಮನವಿ ಪತ್ರ

ಕರ್ನಾಟಕ ಸರ್ಕಾರದ ಜೊತೆ ಹೊಂಡಾ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದಂತೆ ಕನ್ನಡಿಗರಿಗೆ ೮೫% ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ನೀಡುವಂತೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಜಾಥ ನಡೆಸಿ ನಾವು ಸಲ್ಲಿಸಿದ ಆಗ್ರಹ ಪತ್ರ






Tuesday, July 16, 2013

ಹೊಂಡಾ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಕರವೇ ಹೋರಾಟ

ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ಇಂದು (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟದ ಕೆಲವು ಫೋಟೋಗಳು ಇಲ್ಲಿವೆ.