Tuesday, May 19, 2009

ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲೆ ಪ್ರಮಾಣ ವಚನ ತೆಗೆದುಕೊಳ್ಳಬೇಕು - ಕ.ರ.ವೇ. ಆಗ್ರಹ

೨೦೦೯ ನೇ ಸಾಲಿನಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಲೋಕಸಭೆಯಲ್ಲಿ "ಕನ್ನಡದ ಕಹಳೆ" ಮೊಳಗಿಸಬೇಕೆಂದು ಟಿ.ಏ.ನಾರಾಯಣ ಗೌಡರು ಆಗ್ರಹಿಸಿದ್ದಾರೆ.

ಅದರ ವರದಿಯನ್ನು ಇಲ್ಲಿ ನೋಡಿ.