Showing posts with label ಕರವೇ ಕಾರ್ಯಕ್ರಮಗಳು / KRV Programmes. Show all posts
Showing posts with label ಕರವೇ ಕಾರ್ಯಕ್ರಮಗಳು / KRV Programmes. Show all posts

Sunday, August 31, 2014

ಡಾ।। ಯು.ಆರ್. ಅನಂತಮೂರ್ತಿರವರಿಗೆ ಸಲ್ಲಿಸಿದ ನುಡಿನಮನ ಕಾರ್ಯಕ್ರಮದ ಚಿತ್ರಗಳು

ಡಾ।। ಯು.ಆರ್. ಅನಂತಮೂರ್ತಿರವರಿಗೆ ಸಲ್ಲಿಸಿದ ನುಡಿನಮನ ಕಾರ್ಯಕ್ರಮದ ಕೆಲವು ಚಿತ್ರಗಳು

























ಡಾ।। ಯು.ಆರ್. ಅನಂತಮೂರ್ತಿರವರಿಗೆ ಸಲ್ಲಿಸಿದ ನುಡಿನಮನ

ಡಾ।। ಯು.ಆರ್. ಅನಂತಮೂರ್ತಿರವರಿಗೆ ಸಲ್ಲಿಸಿದ ನುಡಿನಮನ ಕಾರ್ಯಕ್ರಮದ ಪತ್ರಿಕಾ ವರದಿಗಳು








Monday, August 25, 2014

ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ|| ಯು.ಆರ್. ಅನಂತಮೂರ್ತಿ ಅವರಿಗೆ ನುಡಿನಮನ

26-08-2014 ರಂದು ಬೆಂಗಳೂರಿನ ಸಿಟಡೆಲ್ ಹೋಟೆಲ್ ನಲ್ಲಿ ನಮ್ಮನ್ನಗಲಿದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ|| ಯು.ಆರ್. ಅನಂತಮೂರ್ತಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.



Sunday, May 19, 2013

ನೂತನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಕರವೇ ನಿಯೋಗದಿಂದ ಅಭಿನಂದಿಸಿದ್ದರ ಬಗ್ಗೆ ಪತ್ರಿಕಾ ವರದಿ

ರಾಜ್ಯಕ್ಕೆ ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳ ನಿಯೋಗದಿಂದ ಭೇಟಿ ಮಾಡಿ ಅಭಿನಂದಿಸಿದ ಬಗ್ಗೆ ಪತ್ರಿಕಾವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:



ಉದಯವಾಣಿ ವರದಿ:


Saturday, May 18, 2013

ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹೊಸ ಸರ್ಕಾರಕ್ಕೆ ಮನವಿ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳ ನಿಯೋಗದಿಂದ ರಾಜ್ಯಕ್ಕೆ ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅಭಿನಂದಿಸಿದೆವು. ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಂಡಿದ್ದೇವೆ.


































 ಮುಖ್ಯಮಂತ್ರಿಗಳಿಗೆ ಸಲ್ಲಿಸುರುವ ಮನವಿ ಪತ್ರವನ್ನು ಈ ಕೆಳಗೆ ಲಗತ್ತಿಸಲಾಗಿದೆ.
































  
































 
 


Wednesday, July 11, 2012

ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರ

ಬೆಂಗಳೂರಿನಲ್ಲಿ ೧೦-೦೭-೨೦೧೨ ರಂದು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಗಾಗಿ ನಮ್ಮ ವೇದಿಕೆ ವತಿಯಿಂದ ಏರ್ಪಡಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು, ಪಂಚಮಸಾಲಿ ಪೀಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಹಂ.ಪ. ನಾಗರಾಜಯ್ಯ ನಾಯಕತ್ವದ ಬಗ್ಗ ಮಾತನಾಡಿದರು.


Saturday, June 30, 2012

ಕರ್ನಾಟಕ ರಕ್ಷಣಾ ವೇದಿಕೆ ೧೧ ನೇ ವರುಷದ ಸಮಾರಂಭದಲ್ಲಿ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿ

ನಮ್ಮ ವೇದಿಕೆ ೧೧ ವರುಷ ಪೂರೈಸಿದ ಸಂದರ್ಭದಲ್ಲಿ "ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ನೆರೆದಿದ್ದ ಜನರೆದುರು, ಕ.ರ.ವೇ. ಸಾಂಸ್ಕೃತಿಕ ಘಟಕದಿಂದ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿಯನ್ನು ಇತ್ತು ಗೌರವಿಸಿತು.

ಸಮಾರಂಭದಲ್ಲಿ, ಚಿತ್ರನಟ ಅಂಬರೀಶ್, ಪಂಚಮಸಾಲಿ ಪೀಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ, ನಿರ್ಮಾಪಕರಾದ ಎನ್. ಕುಮಾರ್, ಸೂರಪ್ಪ ಬಾಬು, ನಿರ್ದೇಶಕರಾದ ಶಶಾಂಕ್, ಅಯ್ಯಪ್ಪ ಉಪಸ್ತಿತರಿದ್ದರು.

ಇದರ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -


ವಿಜಯವಾಣಿ ವರದಿ -

ಸಂಯುಕ್ತ ಕರ್ನಾಟಕ ವರದಿ -

ಉದಯವಾಣಿ ವರದಿ -




ಪ್ರಜಾವಾಣಿ ವರದಿ -

Friday, February 24, 2012

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ರವರಿಗೆ ಕರವೇ ವತಿಯಿಂದ ಅಭಿನಂದನೆ ಮತ್ತು ಪ್ರಶಸ್ತಿ ಪ್ರಧಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ ಮೂಲಕ ಕನ್ನಡ ನಾಡನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿ, ತಮ್ಮ ಅಧಿಕಾರವಧಿಯಲ್ಲಿ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಡಾ. ಆರ್. ಕೆ. ನಲ್ಲೂರು ಪ್ರಸಾದ್ ಅವರನ್ನು ಅಭಿನಂದಿಸುತ್ತಾ, ಅವರಿಗೆ "ಕನ್ನಡ ಕಾಯಕಯೋಗಿ" ಪ್ರಶಸ್ತಿ ನೀಡುವ ಸಮಾರಂಭವನ್ನು ದಿನಾಂಕ ೨೪-೦೨-೨೦೧೨ ರಂದು ಕರವೇ ವತಿಯಿಂದ ನಡೆಸಲಾಯಿತು.

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಸಮಾರಂಭದಲ್ಲಿ ಡಾ. ನಲ್ಲೂರು ಪ್ರಸಾದ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ಮನುಬಳಿಗಾರ್ ರವರು ಮುಂತಾದ ಗಣ್ಯರು ಕೂಡ ಭಾಗವಹಿಸಿದ್ದರು.

ಸಮಾರಂಭದ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡಪ್ರಭ ವರದಿ:

ವಿಜಯಕರ್ನಾಟಕ ವರದಿ:

Saturday, January 22, 2011

ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಭರದ ಸಿದ್ಧತೆ

ಬೆಂಗಳೂರಿನಲ್ಲಿ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ರ ಫೆಬ್ರವರಿ ೪ ರಿಂದ ೬ ರ ವರೆಗೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು, ಮೆರವಣಿಗೆ ಸಮಿತಿಯ ಅಧ್ಯಕ್ಷತೆಯನ್ನು ನಮ್ಮ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರಿಗೆ ವಹಿಸಿದೆ. ಸಮ್ಮೇಳನದ ಮೊದಲನೇ ದಿನ ಮೆರೆವಣಿಗೆ ನಡೆಯಲಿದ್ದು, ಇದರಲ್ಲಿ ಲಕ್ಷಾಂತರ ಕನ್ನಡಿಗರು ಸೇರುವ ನಿರೀಕ್ಷೆಯಿದೆ. ಮೆರವಣಿಗೆಗೆ ಬೇಕಾದ ಎಲ್ಲಾ ತರಹದ ತಯಾರಿಗಳೂ ಭರದಿಂದ ಸಾಗುತ್ತಿದೆ. ಈ ವಿಷಯದ ಬಗ್ಗೆ ಪತ್ರಿಕಾ ವರದಿಯನ್ನು ನೋಡಿ-

Monday, September 21, 2009

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ











"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ ಸಮಾರಂಭ ಆ. ೧ ನೇ ತಾರೀಕಿನಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರೆವೇರಿತು.

ಇದರ ವರದಿಯನ್ನು ಇಲ್ಲಿ ನೋಡಿ.

Sunday, July 26, 2009

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ.

ಸ್ಥಳ - ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು 560002

ದಿನಾಂಕ: 01-08-09 ರಂದು ಸಂಜೆ 6:30 ಕ್ಕೆ



Thursday, August 9, 2007

ಪ್ರೋ|| ಎಲ್.ಎಸ್. ಶೇಶಗಿರಿ ರಾವ್ ಗೆ ಸನ್ಮಾನ




ಕ.ರ.ವೇ.ಯಿಂದ ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಪ್ರೋ ಎಲ್.ಎಸ್. ಶೇಶಗಿರಿ ರಾವ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಎಲ್.ಎಸ್. ಶೇಶಗಿರಿ ರಾವ್ ಆರ್ಥಿಕೆ ಸದೃಡತೆಯ ಬಗ್ಗೆ ಮಾತನಾಡಿದರೆ, ಬಿಹಾರದ ಮಾಜಿ ರಾಜ್ಯಪಾಲ ರಾಮ ಜ್ಯೊಸರು ಮಾತೃಭಾಷ ಸಿಕ್ಷಣದ ಬಗ್ಗೆ ಮಾತನಾಡಿದರು.

ಈ ಸಂಧರ್ಭದಲ್ಲಿ, ನಾರಾಯಣ ಗೌಡರು ಉಪಸ್ತಿತರಿದ್ದರು.

Wednesday, May 30, 2007

ರಾಜ್ಯಾಧ್ಯಕ್ಷ ನಾರಾಯಣ ಗೌಡರಿಗೆ "ಛತ್ರಪತಿ ಶಿವಾಜಿ" ಪ್ರಶಸ್ತಿ

(Source : - Prajavani, Chatrapathi Shivaji Award to KRV President TA Narayana Gowda )