Friday, November 7, 2008

ಕಾಸರಗೋಡು ಹೋರಾಟ ದ.ಕ. ಕ್ಕೆ ಸೀಮಿತವಲ್ಲ - ಟಿ.ಏ.ನಾರಾಯಣ ಗೌಡ

ಕಾಸರಗೋಡಿನ ಹೋರಾಟವನ್ನು ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಉಡುಪಿಯಲ್ಲಿ ಹೇಳಿದರು. ಅದರ ವರದಿ ಇಲ್ಲಿದೆ.