Friday, February 29, 2008

ಬೆಳಗಾವಿ ಅಭಿವೃದ್ದಿಗಾಗಿ ಸತ್ಯಾಗ್ರಹ

ಬೆಳಗಾವಿ ಸಮಗ್ರ ಅಭಿವೃದ್ದಿಗಾಗಿ ಕ.ರ.ವೇ. ಸತ್ಯಾಗ್ರಹ ಹಮ್ಮಿಕೊಂಡಿತ್ತು. ಅದರ ಕೆಲವು ಚಿತ್ರಗಳು ಇಲ್ಲಿವೆ.







Tuesday, February 19, 2008

ಗಡಿಯಲ್ಲಿ ಕನ್ನಡದ ಕಹಳೆ - ಸಂಘಟಿಸಿದ ಕನ್ನಡಿಗರು

ಫೆ. ೧೮ ರಂದು ಗಡಿ ಪ್ರದೇಶವಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಉದ್ಗಾಟನೆಯಾಯಿತು. ತಾಲೂಕು ಘಟಕವನ್ನು ಉದ್ಗಾಟಿಸಿದವರು ಪ್ರಭು ಬಸಪ್ಪ ಸ್ವಾಮೀಜಿ (ಅಥಣಿ ತಾಲೂಕು). ಉದ್ಗಾಟನ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ರಾಜೀವ್ ತೋಪಣ್ಣ ಉಪಸ್ತಿತರಿದ್ದರು.
ಉದ್ಗಾಟನೆಗು ಮುನ್ನ ಜಾಥಾ ಏರ್ಪಟ್ಟಿತ್ತು. ೩೦೦೦ ಸಾವಿರಕ್ಕು ಹೆಚ್ಚು ಜನರನ್ನೊಳಗೊಂಡ ಜಾಥಾದಲ್ಲಿ ಶೇ. ೪೦ ರಷ್ಟು ಜನ ಮರಾಠಿಗರು ಎಂಬುದು ಗಮನಾರ್ಹ ಸಂಗತಿ. ಜಾಥಾದಲ್ಲಿ ಮೊಳಗಿದ್ದು "ಕಲೀರಪ್ಪ ಕಲೀರಿ ಕನ್ನಡ ಕಲೀರಿ" ಎಂಬ ಘೋಷಣೆ. ನಂತರ ಗಡಿ ಭಾಗವಾದ ಖಾನಪುರದಲ್ಲಿ ಮೊದಲ ಬಾರಿಗೆ ಕರ್ನಾಟಕದ ಬಾವುಟ ಹಾರಾಡಿತು.





Monday, February 11, 2008

ಲಾಲು ಮತ್ತೆ ಬಿಹಾರಿಗಳ ಕಡೆ ವಾದ, ಕಪ್ಪು ಬಾವುಟ ಪ್ರದರ್ಶಿಸಿದ ಕ.ರ.ವೇ.

ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಅದ್ಯತೆ ನೀಡುವುದಿಲ್ಲ ಎಂದು ಲಾಲು ನುಡಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ.) ಕಪ್ಪು ಬಾವುಟು ತೋರಿಸಿತು.